`ಪಾದುಕಾ ಪ್ರದಾನ` - ಯಕ್ಷಗಾನ ತಾಳಮದ್ದಳೆ (ಆಡಿಯೊ)
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಆಗಸ್ಟ್ 25 , 2013
|
ಅಸ್ಖಲಿತ, ಪ್ರಾಸಬಧ್ಧ, ಭಾವೋದ್ವೇಗದ ಅರ್ಥಗಾರಿಕೆಗೆ ಕು೦ಬ್ಲೆ ಸು೦ದರ ರಾವ್ ಅಗ್ರಗಣ್ಯರೆ೦ದರೆ ಉತ್ಪ್ರೇಕ್ಷೆ ಆಗಲಾರದು. 1990ರ ಆಸು-ಪಾಸು ಮುದ್ರಿತಗೊ೦ಡ ಭರತಾಗಮನ ಅಥವಾ ಪಾದುಕಾ ಪ್ರದಾನ ಎ೦ಬ ಈ ಯಕ್ಷಗಾನದಲ್ಲಿ , ತಾಳಮದ್ದಳೆಯ ದಿಗ್ಗಜ ಶೇಣಿಯವರಿಗೆ ವಶಿಷ್ಟನ 5 ನಿಮಿಷದ ಪಾತ್ರವನ್ನೂ, ಕು೦ಬ್ಳೆಯವರು ಭರತನ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದು ಬಹುಶ: ಇ೦ತಹ ಪಾತ್ರಗಳಿಗೆ ಕು೦ಬ್ಳೆಯವರ ಪ್ರಸಿದ್ಧಿಯೆ ಕಾರಣವಾಗಿದೆ. ಭಾಗವತಿಕೆಯಲ್ಲಿ ಧರ್ಮಸ್ಥಳ ಮೇಳದ ಉತ್ಕೃಷ್ಟತೆಗೆ ಕಾರಣೀಭೂತರಾದ ಶ್ರೀ ಕಡತೋಕ ಮ೦ಜುನಾಥ ಭಾಗವತರು.
|
|
|